ಪೋಸ್ಟ್‌ಗಳು

ಜೂನ್, 2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕುರುಕ್ಷೇತ್ರದಲ್ಲಿ ಕನ್ನಡದ ಭಗವದ್ಗೀತೆ

ಇಮೇಜ್
ಆತ್ಮೀಯ ಓದುಗರೇ, ನಿಮ್ಮ ಪ್ರೋತ್ಸಾಹ ತಿಂಗಳಿಂದ ತಿಂಗಳಿಗೆ ಹೆಚ್ಚುತ್ತಿರುವುದು ಸ್ವಾಭಾವಿಕವಾಗಿ ನನಗೆ ತುಂಬ ಸಂತೋಷ ತಂದಿದೆ. ಓದುಗರ ಸಂಖ್ಯೆ ಹೆಚ್ಚುವುದರೊಂದಿಗೆ ನಿಮ್ಮ ಪ್ರತಿಕ್ರಿಯೆಗಳು ಕಮೆಂಟ್ ಕಲಂ ನಲ್ಲಿ ನಮೂದಾಗಲಿ. ಇದು ಬ್ಲಾಗ್ ಮೌಲ್ಯವನ್ನು ಹೆಚ್ಚಿಸುವುದರೊಂದಿಗೆ ನಿಮ್ಮ ಸಕ್ರಿಯ ಭಾಗವಹಿಸುವಿಕೆ ದಾಖಲಾಗುತ್ತದೆ.  ಈ ವಿಷಯದಲ್ಲಿ ಮೊದಲಿನಿಂದಲೂ ತಾವು ಊರಿನ ಬಗ್ಗೆ ಬರೆದ ಲೇಖನಗಳನ್ನು ಪ್ರಕಟಿಸಲು ಅನುಮತಿ ನೀಡಿ, ಪ್ರೋತ್ಸಾಹ ನೀಡುತ್ತಿರುವ ಪ್ರೀತಿಯ ಗೆಳೆಯ ಮಂಜುನಾಥ ಅಜ್ಜಂಪುರ ಅವರು ಈ ಸಂಚಿಕೆಗಾಗಿ  PÀÄgÀÄPÉëÃvÀæzÀ°è PÀ£ÀßqÀzÀ ¨sÀUÀªÀ¢ÎÃvÉ  ಎಂಬ ಲೇಖನವನ್ನು ಕಳಿಸಿದ್ದಾರೆ. ಗೀತೋಪದೇಶ ಸ್ಥಳದಲ್ಲಿ ಮಂಜುನಾಥ ಅಜ್ಜಂಪುರ  ತಮ್ಮೆಲ್ಲರಲ್ಲಿ  ಈ ಹಿಂದೆಯೂ   ಮನವಿ ಮಾಡಿದಂತೆ, ಅಜ್ಜಂಪುರದಲ್ಲಿ ನಡೆಯುವ ಕಾರ್ಯಕ್ರಮಗಳು, ವ್ಯಕ್ತಿ ಮಾಹಿತಿಗಳನ್ನು ನೀಡಲು ಕೋರುತ್ತಿರುವೆ. ಮಾನ್ಯ ಮಾಡುವಿರೆಂದು ಆಶಿಸುತ್ತೇನೆ. - ಶಂಕರ  ಅಜ್ಜಂಪುರ PÀÄgÀÄPÉëÃvÀæzÀ°è PÀ£ÀßqÀzÀ ¨sÀUÀªÀ¢ÎÃvÉ - ಮಂಜುನಾಥ ಅಜ್ಜಂಪುರ  ಹರ್ಯಾಣಾದಲ್ಲಿ  ಕನ್ನಡದ ಭಗವದ್ಗೀತೆ  ¤ªÀÄä «µÀAiÀÄ £À£ÀUÉ CµÉÆÖAzÀÄ ZÉ£ÁßV w½AiÀÄzÀÄ. ²±ÀĪÁVzÁÝUÀ ªÉÆzÀ®Ä CªÀiÁä JAzÉÆÃ, C¥Áà JAzÉÆà ¤ÃªÀÅ vÉÆzÀ®Ä £ÀÄr DgÀA©ü¹gÀ§ºÀÄzÀÄ. ¸ÀºÀdªÉÃ! DzÀgÉ £Á£ÀÄ ªÀÄvÀÄÛ £À£ÀßAvÀ