ಪೋಸ್ಟ್‌ಗಳು

2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅಜ್ಜಂಪುರದ ಹೆಮ್ಮೆಯ ಪುತ್ರ ಮತ್ತು ಸೊಸೆ :ಅಜ್ಜಂಪುರ ರಂಗಪ್ಪ ಘನಶ್ಯಾಮ್, ಐ.ಎಫ್.ಎಸ್. ಹಾಗೂ ಶ್ರೀಮತಿ ರುಚಿ ಘನಶ್ಯಾಮ್. ಐ.ಎಫ಼್.ಎಸ್.

ಇಮೇಜ್
ಆತ್ಮೀಯ ಓದುಗರೇ, ನಮ್ಮ ನಡುವೆ ಇರುವ ಅನೇಕರ ಸಾಧನೆಗಳ ಪರಿಚಯ ನಮಗಿರುವುದಿಲ್ಲ. ಅದರಲ್ಲೂ ಗ್ರಾಮಾಂತರ ಪ್ರದೇಶಗಳಿಂದ ಬಂದವರ ಸಾಧನೆಗಳು ಪ್ರಕಟವಾಗಬೇಕಾದರೆ, ಅದಕ್ಕೆ ವಿಶೇಷ ಬೆಂಬಲಗಳು ಬೇಕಾಗುತ್ತದೆಯೆನ್ನುವುದು ವಾಸ್ತವ. ಆದರೆ ಸಾಧನೆಗೆ ಮನ್ನಣೆಯಂತೂ ದೊರೆಯುತ್ತದೆಯೆ ನ್ನು ವುದು ನಿಶ್ಚಿತ. ಹಾಗೆ ನಮ್ಮ ಊರಿನ ಘನತೆಯನ್ನು ಹೆಚ್ಚಿಸಿದವರ ಸಂಖ್ಯೆ ಬೇಕಾದಷ್ಟಿದೆ. ಅಜ್ಜಂಪುರದ ಸಾಧಕರನ್ನು ಗುರುತಿಸಿ, ಪರಿಚಯಿಸುವುದೇ ಈ ಬ್ಲಾಗ್ ನ ಉದ್ದೇಶವಾಗಿರುವುದರಿಂದ, ಓದುಗರ ಸಹಕಾರ ಈ ನಿಟ್ಟಿನಲ್ಲಿ ಅತ್ಯವಶ್ಯ. ಅಂಥ ಕೆಲಸವನ್ನು ನನ್ನ ಕೆಲವಾರು ಗೆಳೆಯರು ಮಾಡಿದ್ದಾರೆ, ಮಾಡುತ್ತಿದ್ದಾರೆ. ಇಂಥವರ ಸಂಖ್ಯೆ ಹೆಚ್ಚಲಿ ಎನ್ನುವುದು ಆಶಯ.  ಪ್ರಸ್ತುತ ಚಿತ್ರ ಸಹಿತ  ಲೇಖನವನ್ನು ಗೆಳೆಯ ಅಜ್ಜಂಪುರ ಮಲ್ಲಿಕಾರ್ಜುನ ಅವರು ಸಿದ್ಧಪಡಿಸಿದ್ದಾರೆ. ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮಲ್ಲಿಕಾರ್ಜುನ ಊರಿನ ಬಗ್ಗೆ ಅಪಾರ ಅಭಿಮಾನ ತಳೆದವರು. ಅಜ್ಜಂಪುರದ ಬಗ್ಗೆ ಅವರು ಬರೆದಿರುವ ಕೆಲವು ಕಿರುಬರಹಗಳು ನಾಡಿನ ಪ್ರಸಿದ್ಧ ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅವುಗಳನ್ನೂ ಮುಂದಿನ ಸಂಚಿಕೆಗಳಲ್ಲಿ ಪ್ರಕಟಿಸಲಾಗುವುದು. ನೀವು ಅವರಿಗೊಂದು ಅಭಿನಂದನೆ ಹೇಳಲು ಅವರ ಸಂಪರ್ಕ ಸಂಖ್ಯೆ 9480150542. -ಶಂಕರ ಅಜ್ಜಂಪುರ ಬ್ಲಾಗ್ ನ ಹಿಂದಿನ ಸಂಚಿಕೆಗಳಲ್ಲಿ ಶತಾಯುಷಿಯಾಗುವ ಹಾದಿಯಲ್ಲಿರುವ ಹಿರಿಯರಾದ ಶ್ರೀ ಅಜ್ಜಂಪುರ ಕೃಷ್ಣಸ್ವಾಮಿ (ಭಾ

ಅಭಿಜಾತ ಪ್ರತಿಭೆಯ ರಂಗಕರ್ಮಿ : ಮಹಾವೀರ ಜೈನ್

ಇಮೇಜ್
ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವ ಹಾಗೂ ದೀಪಾವಳಿಯ ಶುಭಾಶಯಗಳು. ಲೇಖನ : ಅಪೂರ್ವ ಚಿತ್ರಗಳು : ಶಂಕರ ಅಜ್ಜಂಪುರ ಅಜ್ಜಂಪುರದಲ್ಲಿ ಹಲವು ಜಾತಿ-ವಿಜಾತಿಗಳ ಸಮುದಾಯಗಳಿವೆ. ಪ್ರಾತಿನಿಧ್ಯದ ವಿಷಯಕ್ಕೆ ಬಂದರೆ ಅವರು ತಮ್ಮ ಸಾಧನೆಗಳಿಂದಲೇ ಮೇಲೆ ಬಂದವರು. ಅಂಥ ಹಲವಾರು ಮಹನೀಯರನ್ನು ಈಗಾಗಲೇ ಬ್ಲಾಗ್ ನ ಹಲವು ಲೇಖನಗಳಲ್ಲಿ ಗಮನಿಸಿರುವಿರಿ. ವಿಶೇಷವೆಂದರೆ ಇಲ್ಲಿನ ಮಹಾವೀರ ಜೈನ್ ಅಜ್ಜಂಪುರದ ಏಕಮಾತ್ರ ಜೈನ ಸಮುದಾಯದ ಕುಟುಂಬದ ಪ್ರಮುಖ. ಆದರೆ ಅವರೆಂದೂ ತಮ್ಮ ಧರ್ಮದೊಂದಿಗಾಗಲೀ , ಸಮುದಾಯದೊಂದಿಗಾಗಲೀ ತಮ್ಮನ್ನು ಗುರುತಿಸಿಕೊಂಡವರಲ್ಲ. ಊರಿನ ಸಂಸ್ಕೃತಿ , ಆಚಾರ -ವಿಚಾರ , ವ್ಯವಹಾರಗಳಲ್ಲಿ ಸಮೀಚೀನವಾಗಿ ಬೆರೆತುಹೋಗಿದ್ದಾರೆ. ಹಾಗಾಗಿ ಅವರ ಹೆಸರನ್ನು ಉಲ್ಲೇಖಿಸುವಾಗ ಮಾತ್ರ ಮಹಾವೀರ ಜೈನ್ ಎಂದು ಬರೆಯಬೇಕಲ್ಲದೆ , ಉಳಿದಂತೆ ಅವರು ಬರಿಯ ಮಹಾವೀರ. ಜೀವನ ಸಂಗ್ರಾಮದಲ್ಲೂ ಆತ ಮಹಾವೀರನೇ ಸರಿ. ಏಕೆಂದರೆ ಜೀವನಕ್ಕೆಂದು ಯಾವುದೇ ನಿರ್ದಿಷ್ಟ ವೃತ್ತಿಯನ್ನು ಹಿಡಿಯದೇ , ಆಯಾ ವೃತ್ತಿಗಳು ಕೊಟ್ಟಷ್ಟು ಅನ್ನವನ್ನು ಸಂಪಾದಿಸಿ , ಕಲಾರಾಧಕರಾಗಿ ಮುಂದುವರೆಯುತ್ತಿರುವರು. ಇಂದಿನ ದಿನಗಳಲ್ಲಿ ಅಂಥ ಮೌಲ್ಯಗಳಿಗೆ ಗೌರವ ಇಲ್ಲದಿರಬಹುದು. ಆದರೆ ಕಲೆಯನ್ನು ತಮ್ಮ ಅಭಿವ್ಯಕ್ತಿಯನ್ನಾಗಿಸಿಕೊಂಡು , ಅದರ ಮೂಲಕ ಹಂತ ಹಂತವಾಗಿ ಬೆಳೆದು ನಾಟಕ ಕ್ಷೇತ್ರದ ಅಂತರಾಳವನ್ನು ಬಿಡಿಸಿಡುವಷ್ಟು ಅನುಭವವನ್ನು ಹೊಂದಿದ್ದಾರೆ. ಅವರ ರಂಗ ಪ್ರ

ದಯಾಮರಣ ಬೇಡುತ್ತಿರುವ ಅಮೃತಮಹಲ್ ರಾಸುಗಳು

ಇಮೇಜ್
ಆತ್ಮೀಯರೇ, ಈ ಸಂಚಿಕೆಯಲ್ಲಿ ಪ್ರಕಟವಾಗಿರುವುದು ಅಜ್ಜಂಪುರದ ಅಮೃತಮಹಲ್ ಪಶುಸಂವರ್ಧನಾ ಕೇಂದ್ರದ ಪ್ರಸ್ತುತ ಸ್ಥಿತಿ-ಗತಿ.  ಇದು ಛಾಯಾಚಿತ್ರದ ನಕಲು. ಹೀಗಾಗಿ ಗುಣಮಟ್ಟ ಅಷ್ಟೊಂದು ಚೆನ್ನಾಗಿಲ್ಲದಿರುವುದಕ್ಕೆ ವಿಷಾದಿಸುತ್ತೇನೆ. ಸ್ಪಷ್ಟ ಓದಿಗೆಂದು ಚಿತ್ರವನ್ನು ಸೂಕ್ತವಾಗಿ ಹಿಗ್ಗಲಿಸಿಕೊಂಡು ನೋಡಿದರೆ ಸ್ಫುಟವಾಗಿ ಕಾಣುತ್ತದೆ.  ಈ ವಿಸ್ತೃತ ವರದಿಯನ್ನು ದಿನಾಂಕ 15-09-2013ರಂದು ಶ್ರೀ ಆರಗ ರವಿಯವರು ವಿಜಯ ಕರ್ನಾಟಕ ದಿನಪತ್ರಿಕೆಯ ಶಿವಮೊಗ್ಗದ ಆವೃತ್ತಿಯಲ್ಲಿ ಪ್ರಕಟಿಸಿದರು. ಈ ಕೇಂದ್ರದ ಕುರಿತಾಗಿ ಜುಲೈ 2012ರಲ್ಲಿ ಸವಿಸ್ತಾರ ವರದಿಯನ್ನು ಈ ಬ್ಲಾಗ್ ನಲ್ಲಿ ಪ್ರಕಟಿಸಲಾಗಿದೆ.  ಐತಿಹಾಸಿಕ ಮಹತ್ವವುಳ್ಳ ಈ ಕೇಂದ್ರದ ಹದಗೆಟ್ಟಿರುವ ಪರಿಸ್ಥಿತಿಯ ಸುಧಾರಣೆಗೆ ಸರಕಾರದೊಂದಿಗೆ ಖಾಸಗಿ ಸಹಭಾಗಿತ್ವದಲ್ಲಿ  ಪ್ರಯತ್ನ  ಕೈಗೊಳ್ಳುವ ಆಲೋಚನೆ ಅಜ್ಜಂಪುರದಲ್ಲಿ ಬಂದಂತಿದೆ.  ಜತೆಗೇ ಈ ಕೇಂದ್ರದ ಮೇಲೆ ಲೋಕಾಯುಕ್ತರು ಕ್ರಮಕ್ಕೆ ಮುಂದಾಗಿರುವ ವರದಿಗಳೂ ಬರುತ್ತಿವೆ.   ಈ ಲೇಖನದ ಪುನರ್ ಪ್ರಕಟಣೆಯ ಅನುಮತಿಗೆಂದು     ಮೂಲ ಲೇಖಕ ಶ್ರೀ ಆರಗ ರವಿಯವರನ್ನು ಸಂಪರ್ಕಿಸಿದ್ದಾಯಿತು. ಅವರಿಂದ ಉತ್ತರ ಬರಲಿಲ್ಲ. ಸಾರ್ವಜನಿಕ ಹಿತಾಸಕ್ತಿಯ ಈ ವರದಿಯನ್ನು  ಕೃಪೆ  :   ಚಿತ್ರ :    ಶ್ರೀ  ಎ.ಎನ್. ಪ್ರಸನ್ನ,   ಲೇಖನ : ಶ್ರೀ ಆರಗ ರವಿ    ಎಂಬ ಸ್ಮರಣವಾಕ್ಯದೊಡನೆ ಇಲ್ಲಿ ಪ್ರಕಟಿಸಲಾಗಿದೆ. ಮನ್ನಿಸುವರೆಂದು ಭಾವಿಸುವೆ.   

ಅಜ್ಜಂಪುರದ ಪ್ರಥಮ ದರ್ಜೆ ಕಾಲೇಜಿನ ನೆನಪು

ಇಮೇಜ್
ಅತ್ಮೀಯ ಓದುಗರೇ, ಈ ಸಂಚಿಕೆಯಲ್ಲಿ ಪ್ರಕಟವಾಗಿರುವ ಪ್ರಸ್ತುತ ಲೇಖನ ಅಜ್ಜಂಪುರದ ಪ್ರಥಮ ದರ್ಜೆ ಕಾಲೇಜನ್ನು ಕುರಿತಾಗಿದ್ದು, ಪ್ರಸ್ತುತ ಲೇಖನವನ್ನು ಸರಕಾರೀ ಪ್ರಥಮ ದರ್ಜೆ ಕಾಲೇಜಿನ ಬೆಳ್ಳಿಹಬ್ಬ ಮಹೋತ್ಸವ - 2012-13 ರಲ್ಲಿ ಪ್ರಕಟವಾದ ಅನ್ವೇಷಣೆ ಸ್ಮರಣ ಸಂಚಿಕೆಯಿಂದ ಆರಿಸಲಾಗಿದೆ.  ಅಜ್ಜಂಪುರದಲ್ಲಿ ವಿದ್ಯಾಭ್ಯಾಸಕ್ಕೆ ಒದಗಿದ ಅನುಕೂಲಗಳು, ಹಂತ ಹಂತವಾಗಿ ಬೆಳೆದು ಬಂದ ಬಗೆಗಳು ಹಿಂದಿನ ಲೇಖನಗಳಲ್ಲಿ ಪ್ರಕಟವಾಗಿದೆ. ಇವುಗಳನ್ನು ಒಟ್ಟಾಗಿ ಓದುವಾಗ ಊರಿನಲ್ಲಿ ವಿದ್ಯಾಭ್ಯಾಸದ ಅನುಕೂಲತೆಗಳು ಸಾಗಿಬಂದ ದಾರಿಯನ್ನು ಬಿಚ್ಚಿಡುತ್ತವೆ.  ಪ್ರಸ್ತುತ ಲೇಖನವನ್ನು ಗೆಳೆಯ ಶ್ರೀ ಅಜ್ಜಂಪುರ ಮಲ್ಲಿಕಾರ್ಜುನರು ಸ್ವಪ್ರೇರಣೆಯಿಂದ ನೀಡಿದ್ದಾರೆ. ಇದು ಅನುಕರಣೀಯ ನಡೆ. ನಾನು ಪದೇ ಪದೇ ವಿನಂತಿಸುತ್ತಿರುವಂತೆ, ಓದುಗರು ಅಜ್ಜಂಪುರಕ್ಕೆ ಸಂಬಂಧಿಸಿದ ಯಾವುದೇ ಲೇಖನ, ವಿವರಗಳನ್ನು ಚಿತ್ರಗಳ ಸಹಿತ ಕಳಿಸಲು ಕೋರುತ್ತೇನೆ.   ಬಸವೇಶ್ವರ ಕಲ್ಯಾಣ ಮಂದಿರದ ಕಟ್ಟಡದಲ್ಲಿಯೂ ಕೆಲವು ತಿಂಗಳು ಕಾಲೇಜು ನಡೆಯಿತು.  ಲೇಖಕರು :   ಶ್ರೀ ಅಜ್ಜಂಪುರ ಮಲ್ಲಿಕಾರ್ಜುನ, ಎಮ್.ಎ., (ಎಲ್.ಎಲ್.ಬಿ.)  ಉಪಾಧ್ಯಕ್ಷರು, ಹಳೆಯ ವಿದ್ಯಾರ್ಥಿಗಳ ಸಂಘ  ದೂರವಾಣಿ : ೯೪೮೦೧೫೦೫೪೨  ಈ ಮೇಲ್ : ajjmalli.1971@gmail.com            ¥ÀæwAiÉÆAzÀÄ d£À£ÀªÀÅ £ÉÆë¤AzÀ¯Éà PÀÆrgÀÄvÀÛzÉ .  EzÀPÉÌãÀÄ ºÉÆgÀvÀ®è £À

ನೆನಪಿನಂಗಳದಿಂದ.............

ಇಮೇಜ್
ಆತ್ಮೀಯರೇ,  ಜೂನ್ 30 ನನ್ನ 60ನೇ ಜನ್ಮದಿನ, ಜತೆಗೆ ವೃತ್ತಿ ಜೀವನಕ್ಕೆ ವಿದಾಯ  ಕೂಡ.  ಮುಂದಿನ ವಿಶ್ರಾಂತ ಜೀವನದಲ್ಲಿ ಇ-ಚಟುವಟಿಕೆಗಳಲ್ಲಿ ಇನ್ನಷ್ಟು ಸಕ್ರಿಯನಾಗಿರಲು ಅವಕಾಶ !  ಸದ್ಯಕ್ಕೆ    ಸಕ್ರಿಯವಾಗಿಲ್ಲದ ನನ್ನ ಇನ್ನೊಂದು   ಬ್ಲಾಗ್  "ನಾನು-ನೀವು" - ಇದರಲ್ಲಿ ಮತ್ತಷ್ಟು ತೊಡಗಿಸಿಕೊಳ್ಳುವ ಇರಾದೆಯೂ ಇದೆ. ನಿಮ್ಮ  ಜತೆ ನನ್ನ ಪಯಣ ಮುಂದುವರೆಯುತ್ತಿರಲಿ  !  ವಂದನೆಗಳೊಡನೆ, ಶಂಕರ ಅಜ್ಜಂಪುರ ಈ ಸಂಚಿಕೆಯಲ್ಲಿ ಬರಹಕ್ಕಿಂತ ಹೆಚ್ಚು ಚಿತ್ರ ಸಂಗ್ರಹವಿದೆ. ಆಂಜನೇಯ ದೇವಾಲಯದ ನವೀಕರಣ ಸಂದರ್ಭದಲ್ಲಿ ಮೂಲೆ ಸೇರಿ ಹೋಗಬಹುದಾಗಿದ್ದ  ಈ ಚಿತ್ರಗಳನ್ನು , ಇಂಥ ವಿಷಯಗಳ ಬಗ್ಗೆ ನನ್ನಷ್ಟೇ ಆಸ್ಥೆ ಹೊಂದಿರುವ ದೇವಾಲಯದ ಈಗಿನ ಅರ್ಚಕರಾದ ಬಿ.ಎನ್. ಮಾಧವ ರಾವ್ ಇವರ ಸಹಕಾರದಿಂದ    ನಾನು   ಸಂಗ್ರಹಿಸಿದೆ. ನಂತರ ಇವುಗಳನ್ನು ಗಣಕಯಂತ್ರದಲ್ಲಿ   ಸೂಕ್ತವಾಗಿ   ಪರಿಷ್ಕರಿಸಿ    ಇಲ್ಲಿ ಪ್ರಕಟಿಸಿರುವೆ.   ಅಜ್ಜಂಪುರದ ಕೋಟೆ ಆಂಜನೇಯ ದೇವಾಲಯದಲ್ಲಿ 1980 ರಲ್ಲಿ ನಡೆದ ರಾಮತಾರಕ ಹೋಮ ಮತ್ತು ಅಜ್ಜಂಪುರಕ್ಕೆ ಶೃಂಗೇರಿಯ ಶ್ರೀಗಳು ಭೇಟಿ ನೀಡಿದಾಗಿನ  ಚಿತ್ರಗ ಳು   ಇಲ್ಲಿ ವೆ. ಇದರಲ್ಲಿ ನಿಮ್ಮ ಪರಿಚಿತರು ಅನೇಕರಿರಬಹುದು , ಅವರಲ್ಲಿ ಕೆಲವರು ಈಗ ನಮ್ಮೊಡನೆ ಇಲ್ಲದಿರಬಹುದು.   ಇಂದು ಶೃಂಗೇರೀ ಶ್ರೀಗಳು ಅಜ್ಜಂಪುರಕ್ಕೆ ಬಂದರೆ ,   ಈ ಚಿತ್ರಗಳಲ್ಲಿ ಕಾಣುವ ಸಾಂಪ್ರದಾಯಿಕ ಉಡುಪಾಗಲೀ , ಹಿರಿಯರ ಮುಖದಲ್ಲಿ

ಕುರುಕ್ಷೇತ್ರದಲ್ಲಿ ಕನ್ನಡದ ಭಗವದ್ಗೀತೆ

ಇಮೇಜ್
ಆತ್ಮೀಯ ಓದುಗರೇ, ನಿಮ್ಮ ಪ್ರೋತ್ಸಾಹ ತಿಂಗಳಿಂದ ತಿಂಗಳಿಗೆ ಹೆಚ್ಚುತ್ತಿರುವುದು ಸ್ವಾಭಾವಿಕವಾಗಿ ನನಗೆ ತುಂಬ ಸಂತೋಷ ತಂದಿದೆ. ಓದುಗರ ಸಂಖ್ಯೆ ಹೆಚ್ಚುವುದರೊಂದಿಗೆ ನಿಮ್ಮ ಪ್ರತಿಕ್ರಿಯೆಗಳು ಕಮೆಂಟ್ ಕಲಂ ನಲ್ಲಿ ನಮೂದಾಗಲಿ. ಇದು ಬ್ಲಾಗ್ ಮೌಲ್ಯವನ್ನು ಹೆಚ್ಚಿಸುವುದರೊಂದಿಗೆ ನಿಮ್ಮ ಸಕ್ರಿಯ ಭಾಗವಹಿಸುವಿಕೆ ದಾಖಲಾಗುತ್ತದೆ.  ಈ ವಿಷಯದಲ್ಲಿ ಮೊದಲಿನಿಂದಲೂ ತಾವು ಊರಿನ ಬಗ್ಗೆ ಬರೆದ ಲೇಖನಗಳನ್ನು ಪ್ರಕಟಿಸಲು ಅನುಮತಿ ನೀಡಿ, ಪ್ರೋತ್ಸಾಹ ನೀಡುತ್ತಿರುವ ಪ್ರೀತಿಯ ಗೆಳೆಯ ಮಂಜುನಾಥ ಅಜ್ಜಂಪುರ ಅವರು ಈ ಸಂಚಿಕೆಗಾಗಿ  PÀÄgÀÄPÉëÃvÀæzÀ°è PÀ£ÀßqÀzÀ ¨sÀUÀªÀ¢ÎÃvÉ  ಎಂಬ ಲೇಖನವನ್ನು ಕಳಿಸಿದ್ದಾರೆ. ಗೀತೋಪದೇಶ ಸ್ಥಳದಲ್ಲಿ ಮಂಜುನಾಥ ಅಜ್ಜಂಪುರ  ತಮ್ಮೆಲ್ಲರಲ್ಲಿ  ಈ ಹಿಂದೆಯೂ   ಮನವಿ ಮಾಡಿದಂತೆ, ಅಜ್ಜಂಪುರದಲ್ಲಿ ನಡೆಯುವ ಕಾರ್ಯಕ್ರಮಗಳು, ವ್ಯಕ್ತಿ ಮಾಹಿತಿಗಳನ್ನು ನೀಡಲು ಕೋರುತ್ತಿರುವೆ. ಮಾನ್ಯ ಮಾಡುವಿರೆಂದು ಆಶಿಸುತ್ತೇನೆ. - ಶಂಕರ  ಅಜ್ಜಂಪುರ PÀÄgÀÄPÉëÃvÀæzÀ°è PÀ£ÀßqÀzÀ ¨sÀUÀªÀ¢ÎÃvÉ - ಮಂಜುನಾಥ ಅಜ್ಜಂಪುರ  ಹರ್ಯಾಣಾದಲ್ಲಿ  ಕನ್ನಡದ ಭಗವದ್ಗೀತೆ  ¤ªÀÄä «µÀAiÀÄ £À£ÀUÉ CµÉÆÖAzÀÄ ZÉ£ÁßV w½AiÀÄzÀÄ. ²±ÀĪÁVzÁÝUÀ ªÉÆzÀ®Ä CªÀiÁä JAzÉÆÃ, C¥Áà JAzÉÆà ¤ÃªÀÅ vÉÆzÀ®Ä £ÀÄr DgÀA©ü¹gÀ§ºÀÄzÀÄ. ¸ÀºÀdªÉÃ! DzÀgÉ £Á£ÀÄ ªÀÄvÀÄÛ £À£ÀßAvÀ