ಪೋಸ್ಟ್‌ಗಳು

ಜುಲೈ, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

88. ಅಜ್ಜಂಪುರದಲ್ಲಿ ಕೃಷಿ ಸ್ಥಿತ್ಯಂತರಗಳು – ಒಂದು ಸ್ಥೂಲ ನೋಟ

ಇಮೇಜ್
ಊರಿನ ಬೆಳವಣಿಗೆಯಲ್ಲಿ ಬೇಸಾಯದ ಪಾತ್ರವೂ ಪ್ರಮುಖವಾದುದೇ. ಈ ವಿಷಯವನ್ನು ಕುರಿತಂತೆ, ಕೃಷಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತರಾಗಿ ಅಜ್ಜಂಪುರದಲ್ಲೇ ನೆಲೆಸಿರುವ ಮಿತ್ರ ಅಪೂರ್ವ ಅಜ್ಜಂಪುರ ಅವರು ಜುಲೈ ತಿಂಗಳ ಈ ಸಂಚಿಕೆಯನ್ನು ಸಿದ್ಧಪಡಿಸಿರುವವರು ಮಿತ್ರ ಅಪೂರ್ವ ಅಜ್ಜಂಪುರ. ಅವರ ಸಹಕಾರವನ್ನು ಕೃತಜ್ಞತೆಯಿಂದ ಸ್ಮರಿಸುತ್ತೇನೆ.    ತಮ್ಮ ವೃತ್ತಿಜೀವನದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಅನೇಕ ಸ್ಥಳಗಳಲ್ಲಿ ಕಾರ್ಯನಿರ್ವಹಿಸಿ, ರೈತರಿಗೆ ಸರ್ಕಾರ ನೀಡಿದ ಸವಲತ್ತುಗಳನ್ನು ಒದಗಿಸುವುದರ ಜತೆಗೇ, ಕೃಷಿಯ ಏರಿಳಿತಗಳನ್ನು, ಬದಲಾವಣೆಗಳನ್ನು ಕಂಡವರು. ನಾನು ಆಗೀಗ ಅಜ್ಜಂಪುರಕ್ಕೆ ಹೋದಾಗ ಅವರೊಂದಿಗೆ ಸುತ್ತಮುತ್ತಣ ಗ್ರಾಮಗಳಿಗೆ ಹೋಗುವುದುಂಟು. ಅಲ್ಲೆಲ್ಲ ಅವರನ್ನು ಆತ್ಮೀಯತೆಯಿಂದ ಮಾತನಾಡಿಸುವ ಜನರ ಅಭಿಮಾನವನ್ನು ಕಂಡಿದ್ದೇನೆ. ರೈತರೊಂದಿಗಿನ ಘನಿಷ್ಠ ಸಂಪರ್ಕದಿಂದಾಗಿ ರೈತರು ಅವರನ್ನು ಮೆಚ್ಚಿರುವುದು ವ್ಯಕ್ತವಾಗುತ್ತದೆ. ಅಜ್ಜಂಪುರದ ಕೃಷಿ ಕಾಲಾಂತರದಲ್ಲಿ ಬದಲಾವಣೆಗೊಂಡ ಬಗೆ ಹಾಗೂ ರೈತರ ಬದಲಾದ ಆರ್ಥಿಕ ಪರಿಸ್ಥಿತಿಯನ್ನು ಇಲ್ಲಿ ವಿಶ್ಲೇಷಿಸಿದ್ದಾರೆ. ಇದು ಅಜ್ಜಂಪುರದ ಸ್ಥಿತಿಯನ್ನು ಮಾತ್ರ ಹೇಳದೆ, ವ್ಯವಸಾಯ ಕ್ಷೇತ್ರವು ಯಾಂತ್ರೀಕರಣಗೊಂಡ ಪರಿಯನ್ನು ವಿವರಿಸಿದ್ದಾರೆ. ಇದಕ್ಕೆಂದು ಚಿತ್ರಗಳನ್ನೂ ಒದಗಿಸಿದ್ದಾರೆ. ಶಂಕರ ಅಜ್ಜಂಪುರ ಸಂಪಾದಕ, ಅಂತರಜಾಲದಲ್ಲಿ ಅಜ್ಜಂಪುರ ದೂರವಾಣಿ - 99866 72483 ಈ-ಮೈಲ್ - sha